Reading Time: < 1 minute
ವಿರಾಜಪೇಟೆ ಸಮೀಪದ ಪೆರು0ಬಾಡಿ ಶಂಸುಲ್ ಉಲಮಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಎಂ.ಹೆಚ್. ಆಸಿಫಾ, ಹಾಸನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಗುಂಡಿಗೆರೆಯ ಮೀತಲ್ತಂಡ. ಎಂ. ಹಸನ್ ಹಾಗೂ ಅಬ್ಸತ್ ದಂಪತಿಯ ಪುತ್ರಿ.