ಕರಿಕೆ ಗ್ರಾಮದ ಆನೆಪಾರೆಯಲ್ಲಿ ಕಾಡಾನೆ ಹಾವಳಿ: ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಮನವಿ

Reading Time: < 1 minute

ಕರಿಕೆ: ಕರಿಕೆ ಗ್ರಾಮದ ಆನೆಪಾರೆ ಎಂಬಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗಿದ್ದು, ರೈತರ ತೋಟಕ್ಕೆ ನುಗ್ಗಿ ಫಸಲು ಪಡೆವ ಅಡಿಕೆ-ತೆಂಗುಗಳನ್ನು ತುಂಡುಮಾಡಿ ತುಂಬಾ ನಷ್ಟವುಂಟುಮಾಡಿದೆ.

ರಧೀಶ್ ಎಂಬುವವರ 10 ಅಡಿಕೆ ಹಾಗೂ 2ತೆಂಗು ಮರ, ಜೋಸೆಫ್ ಎಂಬುವವರ 60 ಅಡಿಕೆಮರ, ಮನೋಜ್ ಎಂಬುವವರ 30 ಅಡಿಕೆ ಮರ, ಮೋಹನ ಎಂಬುವವರ 25 ಅಡಿಕೆಮರಗಳನ್ನು ನಾಶ ಮಾಡಿದೆ.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಪ್ರತಿ ವರ್ಷ ಈ ಭಾಗದಲ್ಲಿ ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಆದಷ್ಟು ಬೇಗ ಆನೆ ಕಂದಕವನ್ನು ನಿರ್ಮಿಸಿ ಕೊಟ್ಟು ಇಲ್ಲಿಯ ಜನರ ಸಂಕಷ್ಟವನ್ನು ನಿವಾರಿಸಿ ಕೊಡ ಬೇಕಾಗಿ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವರದಿ: ಶಿವಗಿರಿ ರಾಜೇಶ್, ಕರಿಕೆ

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x