ಕಡಗದಾಳು: ಮಳೆಯಿಂದ ನಲುಗಿದ ಸಂತ್ರಸ್ಥರ ಮನೆಗೆ ಸಂಸದ ಯದುವೀರ್ ಭೇಟಿ
Reading Time: < 1minute
ಕಳೆದ ಮಳೆಯಲ್ಲಿ ಸಂಪೂರ್ಣ ಹಾನಿಯಾಗಿ ಮನೆ ನೆಲಸಮಗೊಂಡು ತೊಂದರೆ ಅನುಭವಿಸುತ್ತಿರುವ ಕಡಗದಾಳುವಿನ ನಳಿನಿ ಸುವರ್ಣರವರನ್ನು ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.