ಅನಾಥಲಯದ ವಿದ್ಯಾರ್ಥಿಗಳಿಂದ ರೆಸಾರ್ಟ್ ಭೇಟಿ

Reading Time: < 1 minute

ಕಡಂಗ: ಸ್ಥಳೀಯ ಕ್ಲಬ್ ಮಹಿಂದ್ರ ಖಾಸಗಿ ರೆಸಾರ್ಟ್ ನಲ್ಲಿ ಬ್ರಹತ್ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವು ಬುಧವಾರ ಸಂಜೆ ನಡೆಯಿತು

ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳುರು ಕಥರಿನಾ ಚಿತ್ತದಿನಿ ಅನಾಥಲಯಾದ ವಿದ್ಯಾರ್ಥಿಗಳು ,ಶಿಕ್ಷಕರು,ಸ್ಥಳೀಯರ ಮತ್ತು ಅತಿಥಿಗಳ ಸಮ್ಮುಖದಲ್ಲಿ ಬ್ರಹತ್ ಕೇಕ್ ಮಿಶ್ರಣ ಕಾರ್ಯಕ್ರಮ ನೆಡೆಸಲಾಯಿತು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಕಾರ್ಯಕ್ರಮದ ನಿರ್ವಾಹಕರಾಗಿ ಸಂಸ್ಥೆಯ ಸಿಬ್ಬಂದಿಗಳದಾ ಕಮಲ್ ದಾಸ್,ಅಸ್ಲಾಂ ಕಾನ್, ಸುಶೀಲ್ ಕುಮಾರ್, ರಮೇಶ್ ಗೌಡ ಮತ್ತು. ಅಯ್ಯಪ್ಪ ಸರ್ ನೆರವೇರಿಸಿದರು.

ವರದಿ: ನೌಫಲ್ ಕಡಂಗ

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x