ನಾಪೋಕ್ಲು ಇಂದಿರಾನಗರ ವಿವೇಕಾನಂದ ಸಂಘದ ನೂತನ ಅಧ್ಯಕ್ಷರಾಗಿ ಸುದೀಶ್ ಆಯ್ಕೆ

Reading Time: < 1 minute

ನಾಪೋಕ್ಲು : ನಾಪೋಕ್ಲುವಿನ ಇಂದಿರಾನಗರದ ವಿವೇಕಾನಂದ ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ಸುದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಳೇ ತಾಲೂಕುವಿನ ಶ್ರೀ ಭಗವತಿ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಯು.ಕೆ. ಶಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ಸಂದೇಶ್, ಉಪಾಧ್ಯಕ್ಷರಾಗಿ ಯು.ಕೆ. ಶಶಿ, ಸಹಕಾರ್ಯದರ್ಶಿಯಾಗಿ ಸಜಿತ್, ಖಜಾಂಚಿಯಾಗಿ ಡಿ.ಆರ್. ಜಲೇಂದ್ರ, ಸಮಿತಿ ಸದಸ್ಯರಾಗಿ, ವಿಕ್ರಂ, ಪ್ರಕಾಶ್, ಪವನ್, ಹರಿದಾಸ್, ಸುನಿಲ್, ಶರವಣ, ಮಣಿಕಂಠ, ಚಂದ್ರಶೇಖರ್ ಆಯ್ಕೆಯಾದರೆ ಗೌರವಾಧ್ಯಕ್ಷರಾಗಿ ಟಿ.ಆರ್. ರಾಜಪ್ಪ, ಸಲಹೆಗಾರರಾಗಿ ಸುಬ್ರಮಣಿ, ವಿನಾಯಕ, ವಿನಿಲ್ ಆಯ್ಕೆಯಾದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x