ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಾಕೋಟುಪರಂಬು. Kakotuparambu Primary Agricultural Credit Co-operative Society LTD., (PACCS-Kakotuparambu)


ಅಮ್ಮಣಿಚಂಡ ಎಂ. ರಾಜಾ ನಂಜಪ್ಪ, ಸಹಕಾರಿಗಳು: ಕದನೂರು. Kadanur ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಮ್ಮಣಿಚಂಡ ಎಂ. ರಾಜಾ ನಂಜಪ್ಪನವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಪ್ಲೋಮ ಇನ್ ಮೆಕಾನಿಕಲ್ ಇಂಜಿನಿಯರ್ ಪದವೀಧರರಾದ ರಾಜ ನಂಜಪ್ಪನವರ ತಂದೆ ಅಮ್ಮಣಿಚಂಡ ಎನ್. ಮಂದಣ್ಣನವರು ಶಿಕ್ಷಣ…
ನಂ. 2801 ನೇ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ವಿರಾಜಪೇಟೆ. Virajpet # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 24-08-1976 ಸ್ಥಾಪಕ ಅಧ್ಯಕ್ಷರು: ಪುಲಿಯಂಡ ಮುತ್ತಣ್ಣ ಹಾಲಿ ಅಧ್ಯಕ್ಷರು: ಅಮ್ಮಣಿಚಂಡ ಎಂ ನಂಜಪ್ಪ ಹಾಲಿ ಉಪಾಧ್ಯಕ್ಷರು: ಕರ್ನಂಡ ಯು.ಜಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಗುಡ್ಡಂಡ ಸಿ.ಜೋಯಪ್ಪ # 2. ಸಂಘದ ಕಾರ್ಯವ್ಯಾಪ್ತಿ:- ಕದನೂರು, ಮಗ್ಗುಲ,…
ಬೊಳಕಾರಂಡ ಪಿ.ಅಯ್ಯಣ್ಣ, ಸಹಕಾರಿಗಳು: ಪಾಲಂಗಾಲ. Palangala ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(A.P.C.M.S.) ಅಧ್ಯಕ್ಷರಾಗಿ ಬೊಳಕಾರಂಡ ಪಿ.ಅಯ್ಯಣ್ಣ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು 2005ರಲ್ಲಿ ವಿರಾಜಪೇಟೆ ಎ.ಪಿ.ಸಿ.ಎಂ.ಎಸ್. ನ ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2005-10ರ ಅವಧಿ ಹಾಗೂ 2010-15ರ ಅವಧಿಯಲ್ಲಿ ನಿರ್ದೇಶಕರಾಗಿ ಸೇವೆ…
ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ಅಮ್ಮತ್ತಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(A.P.C.M.S.) ಅಧ್ಯಕ್ಷರಾಗಿ ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ರತ್ನ ಪೂಣಚ್ಚನವರ ತಂದೆ ಎಂ.ಕೆ. ಪೂವಯ್ಯನವರು ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…
ನಂ. 2756 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಆಲೂರು ಸಿದ್ದಾಪುರ. Alur Siddapura # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 1976 ಸ್ಥಾಪಕ ಅಧ್ಯಕ್ಷರು: ಕಾಳೇಗೌಡ್ರು ಹಾಲಿ ಅಧ್ಯಕ್ಷರು: ಎಸ್.ಜೆ. ಪ್ರಸನ್ನ ಕುಮಾರ್ ಹಾಲಿ ಉಪಾಧ್ಯಕ್ಷರು: ಶ್ರೀಮತಿ ಹೆಚ್.ಎಸ್. ವೀಣಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಪಿ.ಎಸ್. ಲೀಲಾಕುಮಾರ್ # 2. ಸಂಘದ ಕಾರ್ಯವ್ಯಾಪ್ತಿ:- ಆಲೂರು ಸಿದ್ದಾಪುರ, ಮಾಲಂಬಿ, ಗೋಣಿಮರೂರು,…
ನಂ. 2766ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹೊದ್ದೂರು # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 18-09-1976 ಸ್ಥಾಪಕ ಅಧ್ಯಕ್ಷರು: ಹಾಲಿ ಅಧ್ಯಕ್ಷರು: ನೆರವಂಡ ಡಿ.ಪೂಣಚ್ಚ( ಸಂಜಯ್) ಹಾಲಿ ಉಪಾಧ್ಯಕ್ಷರು: ವಿ.ಕೆ. ಅಜಯ್ ಕುಮಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎನ್.ಎನ್. ಉತ್ತಯ್ಯ # 2. ಸಂಘದ ಕಾರ್ಯವ್ಯಾಪ್ತಿ:- ಹೊದ್ದೂರು, ಹೊದವಾಡ ಮತ್ತು ಕುಂಬಳದಾಳು ಗ್ರಾಮಗಳು # 3. ಸಂಘದ…

ಎಸ್.ಜೆ. ಪ್ರಸನ್ನ ಕುಮಾರ್, ಸಹಕಾರಿಗಳು: ಆಲೂರು ಸಿದ್ದಾಪುರ. Alur Siddapura ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಜೆ. ಪ್ರಸನ್ನ ಕುಮಾರ್ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರಾದ ಎಸ್.ಪಿ. ಜೋಯಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ…