kodagu sahakara

kodagu sahakara

ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಮಡಿಕೇರಿ. Madikeri Primary Agricultural Credit Co-operative Society LTD., (PACCS-Madikeri)

ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಮಡಿಕೇರಿ. Madikeri Primary Agricultural Credit Co-operative Society LTD., (PACCS-Madikeri)

ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ ಸಂಘ ಪ್ರಾಸ್ತಾವಿಕ: ಸಂಘದ ಹೆಸರು-ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ ಸಂಘ ಸ್ಥಾಪನೆ- ದಿನಾಂಕ-24.8.1976, ಸ್ಥಾಪಕ ಅಧ್ಯಕ್ಷರು:  ಸಂಘ ವಿಂಗಡಣೆ ಆಗಿದ್ದು-ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2000-2001 ನೇ ಸಾಲಿನಲ್ಲಿ ಕಡಗದಾಳು ಇಬ್ನಿವಳವಾಡಿ ಸಹಕಾರ ಸಂಘವು ವಿಭಜನೆಯಾಯಿತು.…

ಪೊನ್ನಚಂಡ ಎಸ್ . ಮಾದಪ್ಪ, ಸಹಕಾರಿಗಳು: ಚೆಯ್ಯಂಡಾಣೆ – Cheyandane

ಪೊನ್ನಚಂಡ ಎಸ್ . ಮಾದಪ್ಪ, ಸಹಕಾರಿಗಳು: ಚೆಯ್ಯಂಡಾಣೆ – Cheyandane

 ಪೊನ್ನಚಂಡ ಎಸ್ . ಮಾದಪ್ಪ, ಸಹಕಾರಿಗಳು: ಚೆಯ್ಯಂಡಾಣೆ – Cheyandane ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪೊನ್ನಚಂಡ ಎಸ್. ಮಾದಪ್ಪನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. 2003ರಲ್ಲಿ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂದಿನ ನಿರ್ದೇಶಕರಾದ ಬಿ.ಎಂ. ಲವಕುಮಾರ್ ಹಾಗೂ ಅಧ್ಯಕ್ಷರಾಗಿದ್ದ ದಿವಂಗತ ಶ್ರೀ…

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು – Hoddur

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು – Hoddur

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು – Hoddur ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಪಟ್ಟಣದಿಂದ ನಾಪೋಕ್ಲು ಪಟ್ಟಣವನ್ನು ಸಂಪರ್ಕಿಸುವ ರಸ್ತೆಯ ನಡುವಿನಲ್ಲಿ ಸಿಗುವ ಹೊದ್ದೂರು ಗ್ರಾಮದವರಾದ ನೆರವಂಡ ಡಿ.ಪೂಣಚ್ಚ( ಸಂಜಯ್)ರವರು ಪ್ರಸ್ತುತ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಿಸುಮಾರು ಮೂವತ್ತು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ…

ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

 ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಡಿಕೇರಿ-ಭಾಗಮಂಡಲ ಹೆದ್ದಾರಿಯ ನಡುವೆ ಸಿಗುವ ಚೇರಂಬಾಣೆ ಪಟ್ಟಣದವರಾದ ಬಾಚರಣಿಯಂಡ ಸುಮನ್‌ರವರು ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 2001 ನೇ ಇಸವಿಯಲ್ಲಿ ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದ ಸುಮನ್‌ರವರು…

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ – Nanjarayapatna

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ – Nanjarayapatna

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ – Nanjarayapatna ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದವರಾದ  ಬಲ್ಲಡಿಚಂಡ ಮುರಳಿ ಮಾದಯ್ಯನವರು ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿ.ಕಾಂ. ಪದವೀಧರರಾದ ಬಲ್ಲಡಿಚಂಡ ಮುರಳಿ ಮಾದಯ್ಯನವರು 2018ರಲ್ಲಿ ಮೊದಲ…

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ-ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಟ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ. ವೇದ ಕಾಲದಿಂದಲೂ ಸಹ­ಕಾರ­ ತತ್ವವು ನಮ್ಮ ದೇಶದಲ್ಲಿ ಪ್ರಾರಂಭ­ವಾಗಿದೆ. ಸಹಕಾರ ತತ್ವವು ಭಾರತದ ಕೊಡುಗೆಯಾಗಿದೆ. ಸಹಕಾರಿ ತತ್ವ ಬಹಳ ಹಿಂದಿನಿಂದಲೂ ಜನಪ್ರಿಯಗಳಿಸಿವೆ. ಜಾತಿ ರಹಿತ, ಶೋಷಣೆ ಮುಕ್ತ, ಸಮಾನತೆಯ ಸಮಾಜ ನಿರ್ಮಾಣದಲ್ಲಿ…

error: Content is protected !!