ವಿರಾಜಪೇಟೆ ಮೆಟ್ರಿಕ್ ಪೂರ್ವ ಬಾಲಕಿಯ ನಿಲಯದಲ್ಲಿ ಮಹಾ ಪರಿನಿರ್ವಾಣ ದಿನ ಆಚರಣೆ

Reading Time: < 1 minute

ಚೆಯ್ಯಂಡಾಣೆ, ಡಿ 6. ವಿರಾಜಪೇಟೆಯ ಸಮಾಜ‌ ಕಲ್ಯಾಣ ಇಲಾಖಾ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಮಹಾನ್ ಮಾನವತಾವಾದಿ,ದೀನ ದಲಿತರ ಆಶಾಕಿರಣ,ಸಂವಿಧಾನ ಶಿಲ್ಪಿ ಡಾ -ಬಿ.ಆರ್.ಅಂಬೇಡ್ಕರ್ ಅವರು ಅಮರರಾದ ದಿನ “ಮಹಾ ಪರಿನಿರ್ವಾಣ ದಿನ” ಆಚರಿಸಲಾಯಿತು.
ವಾರ್ಡನ್ ಸುಮಯ್ಯರವರು ಅವರ ಕೊಡುಗೆ, ಏಳಿಗೆಯನ್ನು ಸ್ಮರಿಸಿ ಮಾತನಾಡಿದರು. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನ ಸಲ್ಲಿಸಿದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x