ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಡಗದಾಳು. Kadagadalu Ibnivalavadi Primary Agricultural Credit Co-operative Society LTD., (PACCS-KADAGADALU IBNIVALAVADI)


ಕೊಂಗಂಡ. ಪಿ. ವಾಸು ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಂಗಂಡ ಪಿ. ವಾಸು ಮುದ್ದಯ್ಯನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. 1994ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡ ಶ್ರೀಯುತರು ಸಾಮಾಜಿಕ ಕಳಕಳಿ ಸಮಾಜಸೇವೆ ಮಾಡುವ ನಿಟ್ಟಿನಲ್ಲಿ…
ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಣಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪೂವಯ್ಯನವರು. 2013ರ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ…
ನಂ.281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ವಿರಾಜಪೇಟೆ. (Apcms-Virajpet) # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 18.12.1931 ಸ್ಥಾಪಕ ಅಧ್ಯಕ್ಷರು: ಕಂಬೀರಂಡ ಕೆ.ಬೆಳ್ಯಪ್ಪ -1931 ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿಸಿದವರು: 1. ಕಂಬೀರಂಡ ಕೆ.ಬೆಳ್ಯಪ್ಪ (1931 ಸ್ಥಾಪಕ ಅಧ್ಯಕ್ಷರು.) 2. ಪಟ್ಟಡ ಎಂ.ಉತ್ತಪ್ಪ 3. ನಡಿಕೇರಿಯಂಡ ಬಿ.ಸೊಮಯ್ಯ 4. ಚೇನಂಡ ಎಂ.ಮುತ್ತಣ್ಣ (1952-1954) 5. ಎಂ.ಎನ್.ಕೃಷ್ಣರಾವ್ …
ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಬ್ಬಾಟಂಡ ಎ. ಪೆಮ್ಮಯ್ಯ ಅವರು ಪ್ರಸ್ತುತ ಮೂರ್ನಾಡುವಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್) ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೆಬ್ಬಾಟಂಡ ಎ. ಪೆಮ್ಮಯ್ಯನವರು ಮಡಿಕೇರಿ…
ಕೆ.ಕೆ. ಹೇಮಂತ್ ಕುಮಾರ್, ಸಹಕಾರಿಗಳು: ಕೂಡುಮಂಗಳೂರು. Kudumangalore ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ. ಹೇಮಂತ್ ಕುಮಾರ್ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರಾದ ಎಂ.ಪಿ.ಕೃಷ್ಣಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…
ನಂ. 242 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕೂಡಿಗೆ # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 27-03-1957 ಸ್ಥಾಪಕ ಅಧ್ಯಕ್ಷರು: ದಿವಂಗತ ಎಂ.ಎಸ್. ಸುಬ್ರಾಯರು ಹಾಲಿ ಅಧ್ಯಕ್ಷರು: ಕೆ.ಕೆ. ಹೇಮಂತ್ ಕುಮಾರ್ ಹಾಲಿ ಉಪಾಧ್ಯಕ್ಷರು: ಟಿ.ಪಿ. ಹಮೀದ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಪಿ. ಮೀನ # 2. ಸಂಘದ ಕಾರ್ಯವ್ಯಾಪ್ತಿ:- 18 ಗ್ರಾಮಗಳು # 3. ಸಂಘದ ಕಾರ್ಯಚಟುವಟಿಕೆಗಳು:-…
ನಂ. 2784ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾತೂರು # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 18-09-1976 ಸ್ಥಾಪಕ ಅಧ್ಯಕ್ಷರು: ಡಿ.ಎ. ಸುಬ್ರಮಣಿ ಹಾಲಿ ಅಧ್ಯಕ್ಷರು: ಕೊಡಂದೇರ ಬಾಂಡ್ ಗಣಪತಿ ಹಾಲಿ ಉಪಾಧ್ಯಕ್ಷರು: ಯಸ್.ಕೆ.ಮಂದಣ್ಣ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಬಿ.ಎಂ ಪ್ರದೀಪ್ # 2. ಸಂಘದ ಕಾರ್ಯವ್ಯಾಪ್ತಿ:- ಹಾತೂರು, ಕುಂದಾ, ಈಚೂರು, ಕೊಳತ್ತೋಡು…