Category export

ಚೆಪ್ಪುಡಿರ ಎಂ. ರಾಮಕೃಷ್ಣ, ಸಹಕಾರಿಗಳು: ತಿತಿಮತಿ. Thithimathi

Reading Time: 8 minutesಚೆಪ್ಪುಡಿರ ಎಂ. ರಾಮಕೃಷ್ಣ, ಸಹಕಾರಿಗಳು: ತಿತಿಮತಿ. Thithimathi ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡಿರ ಎಂ. ರಾಮಕೃಷ್ಣರವರು  ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಶಾಲಾ ದಿನಮಾನಗಳಲ್ಲಿ ತಿತಿಮತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಹಕಾರ ಸಂಘದ ಆವರಣದಲ್ಲಿ ಸುತ್ತಾಡುತ್ತಾ ಇರುವ…

ಕೊಂಗಂಡ. ಎನ್. ಧರ್ಮಜ ದೇವಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe

Reading Time: 5 minutesಕೊಂಗಂಡ. ಎನ್. ಧರ್ಮಜ ದೇವಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಕೊಂಗಂಡ. ಎನ್. ಧರ್ಮಜ ದೇವಯ್ಯ ನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರ ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಕಾರ್ಯವೈಖರಿಗಳಿಂದ ಪ್ರೇರೇಪಣೆಗೊಂಡು 1983ರಲ್ಲಿ ರುದ್ರುಗುಪ್ಪೆ ಪ್ರಾಥಮಿಕ…

ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮೂರ್ನಾಡು. Murnadu Primary Agricultural Credit Co-operative Society LTD., (PACCS-MURNADU)

Reading Time: 5 minutesನಂ. 2780 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮೂರ್ನಾಡು # 1. ಪ್ರಾಸ್ತವಿಕ:- ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1957 ರಲ್ಲಿ ಸ್ಥಾಪನೆಯಾಯಿತು. # 2. ಸಂಘದ ಕಾರ್ಯವ್ಯಾಪ್ತಿ:-  ಕಾಂತೂರು, ಮುತ್ತಾರ್ಮುಡಿ, ಐಕೊಳ, ಕೊಡಂಬೂರು, ಕಿಗ್ಗಾಲು ಮತ್ತು ಬಾಡಗ ಗ್ರಾಮಗಳನ್ನು ಒಳಗೊಂಡಿದೆ. # 3.…

ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಕಡಗದಾಳು. Kadagadalu Ibnivalavadi Primary Agricultural Credit Co-operative Society LTD., (PACCS-KADAGADALU IBNIVALAVADI)

ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಡಗದಾಳು. Kadagadalu Ibnivalavadi Primary Agricultural Credit Co-operative Society LTD., (PACCS-KADAGADALU IBNIVALAVADI)

Reading Time: 12 minutesನಂ. 11266 ನೇ ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಕಡಗದಾಳು # 1. ಪ್ರಾಸ್ತವಿಕ:- ಈ ಮೊದಲು ಅಂದರೆ ದಿನಾಂಕ 24-8-1976ರಲ್ಲಿ ಗಾಳಿಬೀಡು, ಕಡಗದಾಳು, ಕಾಲೂರು, ಮತ್ತು ಕರವಾಲೆ ಭಗವತಿ ಗ್ರಾಮಗಳ ಸೇವಾ ಸಹಕಾರ  ಸಂಘಗಳನ್ನು ಆಗಿನ ಸಹಕಾರ ಸಂಘಗಳ ಡೆಪ್ಯೂಟಿ ರಿಜಿಸ್ಟಾçರರು ಒಂದುಗೂಡಿಸಿ…

ಕೊಂಗಂಡ. ಪಿ. ವಾಸು ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe

Reading Time: 6 minutesಕೊಂಗಂಡ. ಪಿ. ವಾಸು  ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಂಗಂಡ ಪಿ. ವಾಸು  ಮುದ್ದಯ್ಯನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. 1994ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡ ಶ್ರೀಯುತರು ಸಾಮಾಜಿಕ ಕಳಕಳಿ…

ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane

ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane

Reading Time: 5 minutesಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಣಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪೂವಯ್ಯನವರು. 2013ರ ಪಾರಾಣೆ…

ನಂ. 281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ,ವಿರಾಜಪೇಟೆ. (Apcms-Virajpet)

ನಂ. 281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ,ವಿರಾಜಪೇಟೆ. (Apcms-Virajpet)

Reading Time: 6 minutesನಂ.281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ವಿರಾಜಪೇಟೆ. (Apcms-Virajpet) # 1. ಪ್ರಾಸ್ತವಿಕ:-  ಸಂಘದ ಸ್ಥಾಪನೆ:  18.12.1931  ಸ್ಥಾಪಕ ಅಧ್ಯಕ್ಷರು:  ಕಂಬೀರಂಡ ಕೆ.ಬೆಳ್ಯಪ್ಪ -1931  ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿಸಿದವರು: 1. ಕಂಬೀರಂಡ ಕೆ.ಬೆಳ್ಯಪ್ಪ  (1931 ಸ್ಥಾಪಕ ಅಧ್ಯಕ್ಷರು.) 2. ಪಟ್ಟಡ ಎಂ.ಉತ್ತಪ್ಪ 3. ನಡಿಕೇರಿಯಂಡ ಬಿ.ಸೊಮಯ್ಯ 4. ಚೇನಂಡ ಎಂ.ಮುತ್ತಣ್ಣ…

ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane

ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane

Reading Time: 7 minutes ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಬ್ಬಾಟಂಡ ಎ. ಪೆಮ್ಮಯ್ಯ ಅವರು ಪ್ರಸ್ತುತ ಮೂರ್ನಾಡುವಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್‌) ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೆಬ್ಬಾಟಂಡ…

ಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore

ಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore

Reading Time: 7 minutesಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ. ಹೇಮಂತ್ ಕುಮಾರ್‌ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರಾದ ಎಂ.ಪಿ.ಕೃಷ್ಣಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ…

error: Content is protected !!