“ಸುಸ್ಥಿರ ಕರಿಮೆಣಸು ಉತ್ಪಾದನೆಗೆ ಕೃಷಿ-ತಾಂತ್ರಿಕ ಪದ್ಧತಿಗಳು” ಕುರಿತು ತರಬೇತಿ ಕಾರ್ಯಕ್ರಮ

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: < 1 minute

ಐಸಿಎಆರ್-ಐಐಎಸ್ಆರ್, ಪ್ರಾದೇಶಿಕ ಕೇಂದ್ರ, ಅಪ್ಪಂಗಲ ಹಾಗೂ ಅಡಿಕೆ ಮತ್ತು ಸಂಬಾರ ಅಭಿವೃದ್ಧಿ ನಿರ್ದೇಶನಾಲಯ, ಕಲ್ಲಿಕೋಟೆ ಪ್ರಾಯೋಜಿತ “ಸುಸ್ಥಿರ ಕರಿಮೆಣಸು ಉತ್ಪಾದನೆಗೆ ಕೃಷಿ-ತಾಂತ್ರಿಕ ಪದ್ಧತಿಗಳು” ಕುರಿತು ಎಂಐಡಿಎಚ್-ರೈತರ ತರಬೇತಿ ಕಾರ್ಯಕ್ರಮವನ್ನು 13.02.2025 ರಂದು ಬೆಳಿಗ್ಗೆ 9.30 ರಿಂದ ಅಪ್ಪಂಗಲದ ಐಸಿಎಆರ್-ಐಐಎಸ್ಆರ್ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಲಿದೆ.

ಆಸಕ್ತ ರೈತರು 08272 298574 / 08272 201575 (ಬೆಳಿಗ್ಗೆ 9.00 ರಿಂದ ಸಂಜೆ 5.30 ರವರೆಗೆ) ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ spices.rsa@icar.gov.in ಗೆ ಇಮೇಲ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಲ, ಮಡಿಕೇರಿ ಇವರು ವಿನಂತಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x