Category ಸಹಕಾರಿಗಳು

ಚೇಂದಿರ ರಘು ತಿಮ್ಮಯ್ಯ, ಸಹಕಾರಿಗಳು: ಹುದಿಕೇರಿ. Hudikeri
ಚೇಂದಿರ ರಘು ತಿಮ್ಮಯ್ಯ, ಸಹಕಾರಿಗಳು: ಹುದಿಕೇರಿ. Hudikeri ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೇಂದಿರ ರಘು ತಿಮ್ಮಯ್ಯನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಹಿರಿಯ ದೇಶಪ್ರೇಮಿಗಳ ಬಲಿದಾನಗಳಿಂದ ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ವ್ಯರ್ಥಗೊಳಿಸದೆ ಈ ಅಖಂಡ ಭಾರತವನ್ನು ಉಳಿಸಿ ಬೆಳೆಸಿಕೊಂಡು…
ಚೆಪ್ಪುಡಿರ ಎಂ. ರಾಮಕೃಷ್ಣ, ಸಹಕಾರಿಗಳು: ತಿತಿಮತಿ. Thithimathi
ಚೆಪ್ಪುಡಿರ ಎಂ. ರಾಮಕೃಷ್ಣ, ಸಹಕಾರಿಗಳು: ತಿತಿಮತಿ. Thithimathi ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡಿರ ಎಂ. ರಾಮಕೃಷ್ಣರವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಶಾಲಾ ದಿನಮಾನಗಳಲ್ಲಿ ತಿತಿಮತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಹಕಾರ ಸಂಘದ ಆವರಣದಲ್ಲಿ ಸುತ್ತಾಡುತ್ತಾ ಇರುವ ಸಂದರ್ಭ ಸಹಕಾರ ಕ್ಷೇತ್ರದ…
ಚೆಪ್ಪುಡಿರ ಎಂ.ಅಪ್ಪಯ್ಯ(ಕಿರಣ್), ಸಹಕಾರಿಗಳು: ಮಾಯಮುಡಿ. Mayamudi
ಚೆಪ್ಪುಡಿರ ಎಂ.ಅಪ್ಪಯ್ಯ(ಕಿರಣ್), ಸಹಕಾರಿಗಳು: ಮಾಯಮುಡಿ. Mayamudi ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡಿರ ಎಂ. ಅಪ್ಪಯ್ಯ(ಕಿರಣ್)ನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರ ತಂದೆ ಚೆಪ್ಪುಡಿರ ಬಿ. ಮಂದಣ್ಣನವರು ಹಿರಿಯ ಸಹಕಾರಿಗಳಾಗಿದ್ದು, ಇವರ ಸಹಕಾರ ಕ್ಷೇತ್ರದ ಕಾರ್ಯವೈಖರಿಗಳಿಂದ ಪ್ರೇರೇಪಣೆ ಗೊಂಡು ಸಹಕಾರ…
ಕೊಂಗಂಡ. ಎನ್. ಧರ್ಮಜ ದೇವಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe
ಕೊಂಗಂಡ. ಎನ್. ಧರ್ಮಜ ದೇವಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಕೊಂಗಂಡ. ಎನ್. ಧರ್ಮಜ ದೇವಯ್ಯ ನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರ ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಕಾರ್ಯವೈಖರಿಗಳಿಂದ ಪ್ರೇರೇಪಣೆಗೊಂಡು 1983ರಲ್ಲಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…
ಕೊಂಗಂಡ. ಪಿ. ವಾಸು ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe
ಕೊಂಗಂಡ. ಪಿ. ವಾಸು ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಂಗಂಡ ಪಿ. ವಾಸು ಮುದ್ದಯ್ಯನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. 1994ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡ ಶ್ರೀಯುತರು ಸಾಮಾಜಿಕ ಕಳಕಳಿ ಸಮಾಜಸೇವೆ ಮಾಡುವ ನಿಟ್ಟಿನಲ್ಲಿ…
ಅಮ್ಮಣಿಚಂಡ ಎಂ. ರಾಜಾ ನಂಜಪ್ಪ, ಸಹಕಾರಿಗಳು: ಕದನೂರು. Kadanur
ಅಮ್ಮಣಿಚಂಡ ಎಂ. ರಾಜಾ ನಂಜಪ್ಪ, ಸಹಕಾರಿಗಳು: ಕದನೂರು. Kadanur ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಮ್ಮಣಿಚಂಡ ಎಂ. ರಾಜಾ ನಂಜಪ್ಪನವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಪ್ಲೋಮ ಇನ್ ಮೆಕಾನಿಕಲ್ ಇಂಜಿನಿಯರ್ ಪದವೀಧರರಾದ ರಾಜ ನಂಜಪ್ಪನವರ ತಂದೆ ಅಮ್ಮಣಿಚಂಡ ಎನ್. ಮಂದಣ್ಣನವರು ಶಿಕ್ಷಣ…
ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane
ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಣಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪೂವಯ್ಯನವರು. 2013ರ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ…
