Category ಸಹಕಾರಿಗಳು

ಮಂಞೀರ ಸಾಬು ತಿಮ್ಮಯ್ಯ, ಸಹಕಾರಿಗಳು:  ಹಾಕತ್ತೂರು – Hakathur

ಮಂಞೀರ ಸಾಬು ತಿಮ್ಮಯ್ಯ, ಸಹಕಾರಿಗಳು: ಹಾಕತ್ತೂರು – Hakathur

ಮಂಞೀರ ಸಾಬು ತಿಮ್ಮಯ್ಯ, ಸಹಕಾರಿಗಳು:  ಹಾಕತ್ತೂರು – Hakathur ಮಂಞೀರ ಸಾಬು ತಿಮ್ಮಯ್ಯನವರು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ, ಮಡಿಕೇರಿ-ವಿರಾಜಪೇಟೆ ಸಂಪರ್ಕದ ಹೆದ್ದಾರಿಯ ಮಡಿಕೇರಿಯಿಂದ ಹತ್ತು ಕಿಲೋಮೀಟರ್ ಅಂತರದಲ್ಲಿರುವ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಳಿಗಿರಿ ಗ್ರಾಮದ ದಿವಂಗತ ದಂಬೆಕೋಡಿ ಸುಬ್ರಮಣಿಯವರ ಆಹ್ವಾನದ ಮೇರೆಗೆ ತುಂತಜ್ಜಿರ ಗಣೇಶ್ ರವರೊಂದಿಗೆ…

ಪುದಿಯೊಕ್ಕಡ ಎಂ. ಮಧುಕುಮಾರ್, ಸಹಕಾರಿಗಳು: ಮೂರ್ನಾಡು – Murnadu

ಪುದಿಯೊಕ್ಕಡ ಎಂ. ಮಧುಕುಮಾರ್, ಸಹಕಾರಿಗಳು: ಮೂರ್ನಾಡು – Murnadu

ಪುದಿಯೊಕ್ಕಡ ಎಂ. ಮಧುಕುಮಾರ್, ಸಹಕಾರಿಗಳು: ಮೂರ್ನಾಡು – Murnadu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದಿಯೊಕ್ಕಡ ಎಂ. ಮಧು ಕುಮಾರ್ ಅವರು ಪ್ರಸ್ತುತ ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದವರಾದ ಕೊಡಗಿನ ಹಿರಿಯ ಸಹಕಾರಿಗಳಾಗಿದ್ದ ದಿವಂಗತ ಕೆ.ಸಿ.ರಾಮಮೂರ್ತಿ ಅವರ ಸಲಹೆ…

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು – Hoddur

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು – Hoddur

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು – Hoddur ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಪಟ್ಟಣದಿಂದ ನಾಪೋಕ್ಲು ಪಟ್ಟಣವನ್ನು ಸಂಪರ್ಕಿಸುವ ರಸ್ತೆಯ ನಡುವಿನಲ್ಲಿ ಸಿಗುವ ಹೊದ್ದೂರು ಗ್ರಾಮದವರಾದ ನೆರವಂಡ ಡಿ.ಪೂಣಚ್ಚ( ಸಂಜಯ್)ರವರು ಪ್ರಸ್ತುತ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಿಸುಮಾರು ಮೂವತ್ತು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ…

ಕೇಟೋಳಿರ ಹರೀಶ್ ಪೂವಯ್ಯ, ಸಹಕಾರಿಗಳು: ನಾಪೋಕ್ಲು- Napoklu

ಕೇಟೋಳಿರ ಹರೀಶ್ ಪೂವಯ್ಯ, ಸಹಕಾರಿಗಳು: ನಾಪೋಕ್ಲು- Napoklu

 ಕೇಟೋಳಿರ ಹರೀಶ್ ಪೂವಯ್ಯ, ಸಹಕಾರಿಗಳು: ನಾಪೋಕ್ಲು- Napoklu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದವರಾದ ಕೇಟೋಳಿರ ಹರೀಶ್ ಪೂವಯ್ಯನವರು ಪ್ರಸ್ತುತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರೀಶ್ ಪೂವಯ್ಯ ಅವರ ತಂದೆ ದಿವಂಗತ ಕೇಟೋಳಿರ ಸೋಮಣ್ಣನವರು ಹಿರಿಯ ಸಹಕಾರಿ ಗಳಾಗಿದ್ದರು. ಇವರು 1977-78ರ ಅವಧಿಯಲ್ಲಿ ನಾಪೋಕ್ಲು ವಿ.ಎಸ್.ಎಸ್.ಎನ್ ಬ್ಯಾಂಕಿನ…

ಅರೆಯಡ ಅಶೋಕ್ ಮುದ್ದಪ್ಪ, ಸಹಕಾರಿಗಳು: ನಾಪೋಕ್ಲು – Napoklu

ಅರೆಯಡ ಅಶೋಕ್ ಮುದ್ದಪ್ಪ, ಸಹಕಾರಿಗಳು: ನಾಪೋಕ್ಲು – Napoklu

ಅರೆಯಡ ಅಶೋಕ್ ಮುದ್ದಪ್ಪ, ಸಹಕಾರಿಗಳು: ನಾಪೋಕ್ಲು – Napoklu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದವರಾದ ಅರೆಯಡ ಅಶೋಕ್ ಮುದ್ದಪ್ಪನವರು ಪ್ರಸ್ತುತ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2013ರಿಂದ 2018ರವರೆಗೆ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅರೆಯಡ ಅಶೋಕ್ ಮುದ್ದಪ್ಪನವರು 2018ರ…

ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

 ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಡಿಕೇರಿ-ಭಾಗಮಂಡಲ ಹೆದ್ದಾರಿಯ ನಡುವೆ ಸಿಗುವ ಚೇರಂಬಾಣೆ ಪಟ್ಟಣದವರಾದ ಬಾಚರಣಿಯಂಡ ಸುಮನ್‌ರವರು ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 2001 ನೇ ಇಸವಿಯಲ್ಲಿ ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದ ಸುಮನ್‌ರವರು…

ತಳೂರು ಕಿಶೋರ್ ಕುಮಾರ್, ಸಹಕಾರಿಗಳು: ಬೆಟ್ಟಗೇರಿ – Betageri

ತಳೂರು ಕಿಶೋರ್ ಕುಮಾರ್, ಸಹಕಾರಿಗಳು: ಬೆಟ್ಟಗೇರಿ – Betageri

ತಳೂರು ಕಿಶೋರ್ ಕುಮಾರ್, ಸಹಕಾರಿಗಳು: ಬೆಟ್ಟಗೇರಿ – Betageri ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರವತ್ತೊಕ್ಕಲು ಗ್ರಾಮದವರಾದ ತಳೂರು ಕಿಶೋರ್ ಕುಮಾರ್ ಅವರು ಪ್ರಸ್ತುತ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಾಲೇಜು ಜೀವನದಲ್ಲಿ ಇದ್ದಾಗಲೇ ಬೆಟ್ಟಗೇರಿ ವಿ.ಎಸ್.ಎಸ್.ಎನ್. ಬ್ಯಾಂಕ್‌ನ  ಆಡಳಿತ ಕೆಲವರ…

ಪಾಲಚಂಡ ಅಚ್ಚಯ್ಯ(ಟ್ಯೂಟು), ಸಹಕಾರಿಗಳು: ನೆಲ್ಲಿಹುದಿಕೇರಿ – Nellihudikeri

ಪಾಲಚಂಡ ಅಚ್ಚಯ್ಯ(ಟ್ಯೂಟು), ಸಹಕಾರಿಗಳು: ನೆಲ್ಲಿಹುದಿಕೇರಿ – Nellihudikeri

ಪಾಲಚಂಡ ಅಚ್ಚಯ್ಯ(ಟ್ಯೂಟು), ಸಹಕಾರಿಗಳು: ನೆಲ್ಲಿಹುದಿಕೇರಿ – Nellihudikeri ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದವರಾದ  ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಅದಕ್ಕೂ…

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ – Nanjarayapatna

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ – Nanjarayapatna

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ – Nanjarayapatna ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದವರಾದ  ಬಲ್ಲಡಿಚಂಡ ಮುರಳಿ ಮಾದಯ್ಯನವರು ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿ.ಕಾಂ. ಪದವೀಧರರಾದ ಬಲ್ಲಡಿಚಂಡ ಮುರಳಿ ಮಾದಯ್ಯನವರು 2018ರಲ್ಲಿ ಮೊದಲ…

error: Content is protected !!